Siddaramaiah lingayat | ಲಿಂಗಾಯತರಲ್ಲೂ ಪ್ರಾಮಾಣಿಕ ಮುಖ್ಯಮಂತ್ರಿಗಳಿದ್ರು...ಆದ್ರೆ ಬೊಮ್ಮಾಯಿ ಮಾತ್ರ ಭ್ರಷ್ಟ

2023-04-24 466

ಲಿಂಗಾಯತ ಸಿಎಂ ಭ್ರಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದದ ಹೇಳಿಕೆ ಕೊಟ್ಟು ಇದೀಗ ರಾಜ್ಯ ರಾಜಕೀಯದಲ್ಲಿ ಲಿಂಗಾಯತರನ್ನ ಎದುರು ಹಾಕಿಕೊಂಡ್ರಾ ಅನ್ನೋ ಪ್ರಶ್ನೆ ಉದ್ಭವವಾಗುತ್ತಿದೆ.ಇದಕ್ಕೆ‌ ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ‌ ಇದು.

#Siddaramaiah #LingayatCM #CMBommai #Lingayatcommunity, #BJP #Siddaramaiahmistake, #Karnatakaassemblyelection2203 #Karnatakaelection2203 #congress

~HT.162~PR.28~ED.31~